ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ ಅಬುಧಾಬಿ : 25.02.2021 ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ […]
ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಇದರ ವತಿಯಿಂದ 2ನೇ ವರ್ಷದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ ಅಬುಧಾಬಿ : 23.02.2021 ಹೆಮ್ಮೆಯ ಯುಎಇ ಕನ್ನಡಿಗರು ತಂಡದವರು ಆನ್ ಲೈನ್ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ – 2021 ನ್ನು ಇದೆ ತಿಂಗಳ ದಿನಾಂಕ 26ರಂದು ಸಂಜೆ 5 […]
Job Fair and Career Guidance session for Dubai Kannadigas Abu Dhabi : 23.02.2021 Hemmeya UAE Kannadigaru a unique group promoting Kannada language culture across UAE since 2015 is conducting its 2nd Annual Job Fair & Career Guidance session on 26th February 2021 through zoom for the registered kannadiga participants […]
ಹೆಮ್ಮೆಯ ಯುಎಇ ಕನ್ನಡಿಗರು-ದುಬೈ* ಇದರ ವತಿಯಿಂದ *2ನೇ ವರ್ಷದ ಉದ್ಯೋಗ ಮೇಳ ಮತ್ತು ಇಂಟೆರ್ ವ್ಯೂ ಕಾರ್ಯಗಾರ Disclaimer: HUK Team does not involve in any financial activities HUK Team just connecting job seekers and recruiters HUK Team don’t ask any fee or commission from any candidates
ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ ಅಬುಧಾಬಿ : 10.02.2021 ಸೌದಿ ಅರೇಬಿಯಾ ಮತ್ತು ಕುವೈತ್ ಅನಿವಾಸಿ ಕನ್ನಡಿಗರು ದುಬೈನಲ್ಲಿ ತುರ್ತು ಪರಿಸ್ಥಿತಿಯಲ್ಲಿದ್ದು ಅವರ ಸಹಾಯಕ್ಕೆ ಕರ್ನಾಟಕ ಸರ್ಕಾರ ಮುಂದೆ ಬರಬೇಕು & ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಕೋರಿ ನಾಳೆ ದುಬೈ ಹೆಮ್ಮೆಯ ಕನ್ನಡಿಗರು,ಯುಎಇ ಇದರ ವತಿಯಿಂದ ನಾಳೆ 11.02.2021ರಂದು ಭಾರತೀಯ ಕಾಲಮಾನ ಸಂಜೆ 5ಕ್ಕೆ ಟ್ವಿಟ್ಟರ್ ಅಭಿಯಾನ ನಡೆಯಲಿದೆ. ತಮಗೆ ತಿಳಿದಂತೆ […]
ಶ್ರೀ. ಬಿ.ಎಸ್. ಯಡಿಯುರಪ್ಪ ಮುಖ್ಯಮಂತ್ರಿಗಳು ಹಾಗು ಅಧ್ಯಕ್ಷರು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರ ವಿಷಯ: ಅನಿವಾಸಿ ಕನ್ನಡಿಗರ ಕಾಳಜಿಗಾಗಿ ಮನವಿ ಗೌರವಾನ್ವಿತ ಮುಖ್ಯಮಂತ್ರಿಗಳೇ, ಅನಿವಾಸಿ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ತಮ್ಮಿಂದಲೇ ಸ್ಥಾಪಿಸಲ್ಪಟ್ಟ “ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ”ಗೆ ನೇರ ಉಸ್ತುವಾರಿಗಳನ್ನು ನೇಮಿಸದೆ, ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಕ್ಕೆ ಗುರಿಮಾಡಿದಂತಹಾ ಸ್ಥಿತಿ ತಮ್ಮ ಗಮನಕ್ಕೆ ಈಗಾಗಲೇ ಬಂದಿದೆ ಎಂದು ಭಾವಿಸುತ್ತೇವೆ. ಈ ಕುರಿತು ನಮ್ಮ ಈ ಕೆಳಕಂಡ ಮನವಿಗಳನ್ನು ಪರಿಗಣಿಸಲು ಕೋರುತ್ತಿದ್ದೇವೆ. […]
ಕೆಎನ್ಆರೈ ಪೋರಂ ಉಪಾಧ್ಯಕ್ಷರ ನೇಮಕಕ್ಕೆ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಜನವರಿ ೨ರಂದು ಅನಿವಾಸಿ ಕನ್ನಡಿಗರ ಅಪೀಲ್ ಡೇ ಭಾಗವಾದ ಟ್ವಿಟ್ಟರ್ ಮತ್ತು ಇಮೇಲ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೆಮ್ಮೆಯ ಯುಎಇ ಕನ್ನಡಿಗರು ಗ್ರೂಪಿನಲ್ಲಿರುವ ಸರ್ವ ಸದಸ್ಯರಲ್ಲಿ ವಿನಂತಿ. ಇಮೇಲ್ / ಟ್ವಿಟ್ಟರ್ ಹ್ಯಾಶ್ಟ್ಯಾಗ್ #NRIappealDay #UAEKannadigaru #TeamHUK #DubaiHUK ಕೊರೋನ ಸಮಯದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಾಗ ಯುಏಯಿಂದ ತಾಯಿನಾಡಿಗೆ ಮರಳಲು ಸಾಧ್ಯವಾಗದೆ ಸಿಲುಕಿಕೊಂಡಿದ್ದ ರೋಗಿಗಳು, ಗರ್ಬಿಣಿಯರು, ಮಕ್ಕಳು, ವೃದ್ದರು ಸೇರಿದಂತೆ […]
ವಿಮಾನ ನಿಲ್ದಾಣ ಮುಚ್ಚುವಿಕೆ: ಯುಎಇ ಪ್ರವಾಸಿ ವೀಸಾಗಳ ಮಾನ್ಯತೆ ಒಂದು ತಿಂಗಳ ವಿಸ್ತರಣೆ ದುಬೈ : 28.12.2020 ಇಂಗ್ಲೆಡಿನಲ್ಲಿ ಹೊಸದಾಗಿ ಪತ್ತೆಯಾದ ಹೊಸ ರೀತಿಯ ಕೊರೋನಾ ವೈರಾಣುವಿನಿಂದ ಪ್ರಪಂಚದ ಹಲವು ದೇಶಗಳು ತಮ್ಮ ಗಡಿಗಳನ್ನು ಮುಚ್ಚಿದ್ದು ವಿಮಾನ ಸೇವೆಯನ್ನು ಸಹ ನಿರ್ಬಂಧಿಸಿದೆ, ಹಾಗೆ ಸಂಯುಕ್ತ ಅರಬ್ ಸಂಸ್ಥಾನದಿಂದ ಹಲವು ದೇಶಗಳಿಗೆ ವಿಮಾನ ಸೇವೆ ನಿಲ್ಲಿಸಿದ್ದರಿಂದ ಯುಎಇಯಲ್ಲಿ ವಿಸಿಟ್ ವೀಸಾದಲ್ಲಿ ಬಂದು ಹಿಂದಿರುಗಲು ಸಾಧ್ಯವಾಗದೆ ಇರುದರಿಂದ ಯುಎಇ ಸರ್ಕಾರ ಪ್ರವಾಸಿ ವೀಸಾಗಳಲ್ಲಿ […]
ಕೊರೋನ ಎರಡನೇ ಆವೃತ್ತಿ ? ದುಬೈ ವಾರ್ತೆ : 21.12.2020 ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ವೈರಸ್ ವೈರಾಣು ಕಂಡು ಬಂದಿದ್ದರಿಂದ ಯುಕೆ ಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳು ನಿಷೇಧ ಹೇರಿದೆ , ದುಬೈಯಿಂದ ಸೌದಿಗೆ ಹೋಗಲು ಇರುವ ಎಲ್ಲಾ ರೀತಿಯ ಮಾರ್ಗವನ್ನು ಮುಚ್ಚಲಾಗಿದೆ,ಇದರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿ ಹಲವು ವಿದೇಶಿಗರು ದುಬೈ ಮೂಲಕ ಸೌದಿ ಪ್ರವೇಶಕ್ಕೆ ತಡೆ ಬಿದ್ದಿದೆ. […]
ಕೋವಿಡ್ ಎರಡನೇ ಆವೃತ್ತಿ ? ದುಬೈ ನ್ಯೂಸ್ ಡೆಸ್ಕ್ : 22.12.2020 ಬೆಂಗಳೂರು: ಇಂಗ್ಲೇಂಡ್ ನಲ್ಲಿ ಹೊಸ ವಂಶವಾಹಿನಿಯ ವೈರಸ್ ಪತ್ತೆಯಾಗಿದೆ. ಮೂರು ದೇಶಗಳಲ್ಲಿ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದ್ದು ಈ ಹಿನ್ನೆಲೆ ಕೇಂದ್ರ ಸರ್ಕಾರ ನಿಗಾವಹಿಸಲು ಸೂಚಿಸಿದೆ. ಹೀಗಾಗಿ ವಿದೇಶದಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಇಂಗ್ಲೇಂಡ್ ನಲ್ಲಿ […]